ಸಿಂಗಂಧೂರು ಚೌಡೇಶ್ವರಿ ಮಹಿಮೆ ನಾಳೆಯಿಂದ ಬಿಡುಗಡೆ
Posted date: 07 Thu, Apr 2016 – 10:33:01 AM

ಶ್ರೀ ಸಿಂಗಂಧೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಶಶಿಕುಮಾರ್ ನಿರ್ಮಿಸಿ ನಿರ್ದೇಶಿಸಿರುವ ಸಿಗಂಧೂರು ಚೌಡೇಶ್ವರಿ ಮಹಿಮೆ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಛಾಯಾಗ್ರಹಣ - ಮೋಹನ್, ಸಂಗೀತ - ಚೈತನ್ಯ (ಎಲ್.ಎನ್.ಶಾಸ್ತ್ರಿ), ಸಂಕಲನ-ಮೋಹನ್ ಕಾಮಾಕ್ಷಿ, ಕಲೆ- ಎಂ.ಆನಂದ್, ನೃತ್ಯ - ಚಾಮರಾಜು, ನಿರ್ವಹಣೆ-ಸುಂದರರಾಜ್, ರವಿಕುಮಾರ್, ನಾಗರಾಜ್, ಜಗದೀಶ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ-ಸುಧಾರಾಣಿ, ಹರೀಶ್ ರಾಜ್, ಶುಭಾ ಪೂಂಜಾ,  ರಮೇಶ್ ಭಟ್,  ಗಿರಿಜಾ ಲೋಕೇಶ್, ಟೆನ್ನಿಸ್ ಕೃಷ್ಣ, ಶಂಕರ್ ಭಟ್, ಸಂಜನಾ ನಾಯ್ಡು, ರಾಜೇಶ್ ದ್ರುವ, ಅಜಯ್ ರಾಜ್, ಆರತಿ ಕುಲಕರ್ಣಿ, ಅಪೂರ್ವ, ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed